top of page

sujnan network's
ವೈವಿದ್ಯಮಯ ವಿದ್ಯಮಾನಗಳ ಮೇಲೊಂದು ವಿಹಂಗಮ ನೋಟ..
Whatsapp - 7899588538 Email - eyellapur@gmail.com
9481781038
Search


ಯಲ್ಲಾಪುರ ; ಡೆಂಗ್ಯೂ ನಿಯಂತ್ರಣ ಮಾಸಾಚರಣೆ.
24-7-2021. ಶನಿವಾರ. ಯಲ್ಲಾಪುರ. ಜನಸಮುದಾಯದ ಸಹಕಾರದಿಂದ ಹಾಗೂ ಜನಜಾಗ್ರತಿಯಿಂದ ಕಾಯಿಲೆಗಳನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾ...
news e - yellapur
Jul 24, 20211 min read
28 views
0 comments


ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದ ಬಿಜೆಪಿ ಮುಖಂಡರು.
24-7-2021. ಶನಿವಾರ. ಯಲ್ಲಾಪುರ. ಮಳೆ ಹಾಗೂ ಪ್ರವಾಹದಿಂದ ಸಂತ್ರಸ್ತರಾಗಿ ತಾಲೂಕಿನ ಕಿರವತ್ತಿಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡ ಜನರನ್ನು ಬಿಜೆಪಿ ಮುಖಂಡರು ...
news e - yellapur
Jul 24, 20211 min read
46 views
0 comments


ಇಂದು ಯಲ್ಲಾಪುರ ತಾಲೂಕಿನಲ್ಲಿ ಒಬ್ಬರಿಗೆ ಕೊರೋನಾ ದೃಢ
24-7-2021. ಶನಿವಾರ. ಯಲ್ಲಾಪುರ. ತಾಲೂಕಿನಲ್ಲಿ ಇಂದು ಒಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್ ಮಾಹಿತಿ...
news e - yellapur
Jul 24, 20211 min read
34 views
0 comments


ಗ್ರಾಮ ಪಂಚಾಯತಿ ಮೂಲಕ ರಸ್ತೆ ಪಕ್ಕದ ಕಸ ವಿಲೇವಾರಿ .
24-7-2021. ಶನಿವಾರ. ಯಲ್ಲಾಪುರ: ತಾಲೂಕಿನ ಆನಗೋಡು ಗ್ರಾಮ ಪಂಚಾಯತ ವ್ಯಾಪ್ತಿಯ ವಿವಿಧಡೆ ಕಿಡಿಗೇಡಿಗಳು ರಸ್ತೆಪಕ್ಕದಲ್ಲಿ ಎಸೆದಿದ್ದ ತ್ಯಾಜ್ಯವನ್ನು ಗ್ರಾಮ...
news e - yellapur
Jul 24, 20211 min read
91 views
0 comments


ಭೂಕುಸಿತ, ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವ ಹೆಬ್ಬಾರ್ ಭೆಟ್ಟಿ.
24-7-2021. ಶನಿವಾರ. ಯಲ್ಲಾಪುರ. ತಾಲೂಕಿನ ತಳಕೆಬೈಲ್, ಅರಬೈಲ್ಘಟ್ಟ ಭೂಕುಸಿತ ಪ್ರದೇಶಗಳಿಗೆ ಹಾಗೂ ವಿವಿದೆಡೆ ಸಂಭವಿಸಿದ ಪ್ರವಾಹದಿಂದ ಹಾನಿಗೊಳಗಾದ...
news e - yellapur
Jul 24, 20211 min read
116 views
0 comments


ಮಳೆ ಅವಗಢಗಳು ; ಧರೆ ಕುಸಿದು ಮಹಿಳೆ ಸಾವು ; ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿ ; ಗುಳ್ಳಾಪುರ ಸೇತುವೆಗೆ ಹಾನಿ.
24-7-2021. ಶನಿವಾರ. ಯಲ್ಲಾಪುರ ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ತಾಲೂಕಿನ ಹಲವೆಡೆ ಅಪಾರ ಹಾನಿಯಾಗಿದೆ. ತಾಲೂಕಿನ ಕಳಚೆಯಲ್ಲಿ ಶುಕ್ರವಾರ ಮನೆಯ ಪಕ್ಕದ...
news e - yellapur
Jul 24, 20211 min read
226 views
0 comments


ವರುಣಾಘಾತಕ್ಕೆ ತತ್ತರಿಸಿದ ಕಳಚೆ
23-7-2021. ಶುಕ್ರವಾರ. ಯಲ್ಲಾಪುರ. ಗುರುವಾರ ಮತ್ತು ಶುಕ್ರವಾರ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನ ಕಳಚೆ ಭಾಗ ತತ್ತರಿಸಿದೆ. ಈ ಪ್ರದೇಶದಲ್ಲಿ ಸ್ಥಳಗಳಲ್ಲಿ ಗುಡ್ಡ...
news e - yellapur
Jul 23, 20211 min read
226 views
0 comments


ಏರ್ ಲಿಫ್ಟ್ ಮೂಲಕ ಜನರ ರಕ್ಷಣೆ
23-7-2021. ಶುಕ್ರವಾರ. ಅಂಕೋಲ; ತಾಲೂಕಿನ ಸುಂಕಸಾಳ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿಯ ಹೊಟೇಲ್ ನವಮಿ ಹಾಗೂ ಹೊಟೇಲ್ ಹೈಲ್ಯಾಂಡ್ಗಳಲ್ಲಿ ಸಿಲುಕಿದ್ದ ಜನರನ್ನು...
news e - yellapur
Jul 23, 20211 min read
146 views
0 comments


ಭಾರಿ ಮಳೆಗೆ ಉಮ್ಮಚಗಿಯಲ್ಲಿ ಹಾನಿ.
23-7-2021. ಶುಕ್ರವಾರ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ಹಲವೆಡೆ ಹಾನಿ ಸಂಭವಿಸಿದೆ. ಶೀಗೇಮನೆ ರೈತರು ಹೊಲಕ್ಕೆ ಹೋಗುವ...
news e - yellapur
Jul 23, 20211 min read
87 views
0 comments


ಜನರ ಸುರಕ್ಷತೆಗಾಗಿ ಸರಕಾರ ಎಲ್ಲ ರೀತಿಯ ಕ್ರಮ ತೆಗೆದುಕೊಂಡಿದೆ === ಸಚಿವ ಶಿವರಾಮ ಹೆಬ್ಬಾರ್.
23-7-2021. ಶುಕ್ರವಾರ. ಯಲ್ಲಾಪುರ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಗಂಗಾವಳಿ, ಕಾಳಿ, ಅಘನಾಶಿನಿ ಹಾಗೂ...
news e - yellapur
Jul 23, 20211 min read
35 views
0 comments


ಶುಕ್ರವಾರ ಅರಬೈಲ್ ಘಟ್ಟದಲ್ಲಿ ಹೆದ್ದಾರಿ ಕುಸಿತ ; ವಾಹನ ಸಂಚಾರ ಬಂದ್.
23-7-2021. ಶುಕ್ರವಾರ. ಯಲ್ಲಾಪುರ. ಶುಕ್ರವಾರ ಸುರಿದ ಭಾರೀ ಮಳೆಗೆ ತಾಲೂಕಿನ ಅರಬೈಲ್ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ 63 ಕುಸಿದಿದೆ. ಇದರಿಂದಾಗಿ...
news e - yellapur
Jul 23, 20211 min read
152 views
0 comments


ಸುರಕ್ಷಿತವಾಗಿ ವಾಪಸ್ ಬಂದ ಶಿರ್ಲೆ ಪಾಲ್ಸ್ ಪ್ರವಾಸಿಗರ ಮೊಗದಲ್ಲಿ ಮಂದಹಾಸ.
23-7-2021. ಶುಕ್ರವಾರ. ಗುರುವಾರ ತಾಲೂಕಿನ ಶೀರ್ಲೆ ಜಲಪಾತ ಪ್ರವಾಸಕ್ಕೆಂದು ಬಂದಿದ್ದ ಹುಬ್ಬಳ್ಳಿಯ ನವನಗರದ 6 ಜನ ಪ್ರವಾಸಿಗರು ಮಳೆಯ ರಭಸಕ್ಕೆ ಜಲಪಾತ ಪ್ರದೇಶದ...
news e - yellapur
Jul 23, 20211 min read
215 views
0 comments


ಕುಂಭದ್ರೋಣ ಮಳೆಗೆ ಹಲವು ಅವಘಢ. ;
23-7-2021. ಶುಕ್ರವಾರ. ಯಲ್ಲಾಪುರ. ಗುರುವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನ ಹಲವೆಡೆ ಅವಘಡಗಳು ಸಂಭವಿಸಿವೆ. ತಾಲೂಕಿನ ಕಳಚೆ ವ್ಯಾಪ್ತಿಯ...
news e - yellapur
Jul 23, 20211 min read
122 views
0 comments


ಶೀರ್ಲೆ ಜಲಪಾತಕ್ಕೆ ತೆರಳಿದ್ದ 6 ಪ್ರವಾಸಿಗರು ಸುರಕ್ಷಿತ.
23-7-2021. ಶುಕ್ರವಾರ. ಯಲ್ಲಾಪುರ. ತಾಲೂಕಿನ ಶೀರ್ಲೆ ಜಲಪಾತಕ್ಕೆ ಪ್ರವಾಸಕ್ಕೆಂದು ಬಂದಿದ್ದ ಹುಬ್ಬಳ್ಳಿ ಭಾಗದ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು...
news e - yellapur
Jul 23, 20211 min read
159 views
0 comments


ಅರಬೈಲ್ ಘಟ್ಟದಲ್ಲಿ ಮಣ್ಣು ತೆರವು ಕಾರ್ಯಾಚರಣೆ; ಭಾರಿ ಮಳೆಗೆ ವಿವಿದೆಡೆ ರಸ್ತೆಗಳು ಜಲಾವೃತ; ಸಂಚಾರ ವ್ಯತ್ಯಯ.
22-7-2021. ಗುರುವಾರ. ಗುರುವಾರ ಸುರಿದ ಭಾರಿ ಮಳೆಗೆ ಗುಡ್ಡ ಕುಸಿತ ಉಂಟಾದ ಅರಬೈಲ್ ಘಟ್ಟದಲ್ಲಿ ಹೆದ್ದಾರಿಗೆ ಬಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವುಗೊಳಿಸುವ ಕಾರ್ಯ...
news e - yellapur
Jul 22, 20211 min read
106 views
0 comments


ಭಾರಿ ಮಳೆಗೆ ಅರಬೈಲ್ ಘಟ್ಟದಲ್ಲಿ ಹಾಗೂ ಡಬ್ಗುಳಿಯಲ್ಲಿ ಗುಡ್ಡ ಕುಸಿತ.
22-7-2021. ಗುರುವಾರ. ಯಲ್ಲಾಪುರ. ಗುರುವಾರ ಸುರಿದ ಭಾರಿ ಮಳೆಗೆ ತಾಲೂಕಿನ ಅರಬೈಲ್ ಘಟ್ಟ ಪ್ರದೇಶದಲ್ಲಿ ಗುಡ್ಡ ಕುಸಿದು ಹೆದ್ದಾರಿಗೆ ಬಿದ್ದು ಕೆಲಕಾಲ...
news e - yellapur
Jul 22, 20211 min read
173 views
0 comments


ಇಂದು ಯಲ್ಲಾಪುರದಲ್ಲಿ 5 ಜನರಿಗೆ ಕೊರೋನಾ ದೃಢ.
22-7-2021.ಗುರುವಾರ. ಯಲ್ಲಾಪುರ. ತಾಲೂಕಿನಲ್ಲಿ ಗುರುವಾರ 5 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್...
news e - yellapur
Jul 22, 20211 min read
34 views
0 comments


ನಿರಂತರವಾಗಿ ಸುರಿಯುತ್ತಿರುವ ಮಳೆ ; ತುಂಬಿ ಹರಿಯುತ್ತಿವೆ ಹಳ್ಳ-ಕೊಳ್ಳಗಳು.
22-7-2021.ಗುರುವಾರ. ಯಲ್ಲಾಪುರ. ತಾಲೂಕಿನಲ್ಲಿ ಗುರುವಾರ ಬೆಳಿಗ್ಗಿನಿಂದ ಸಾಯಂಕಾಲದವರೆಗೂ ನಿರಂತರವಾಗಿ ಜೋರಾದ ಮಳೆ ಸುರಿಯಿತು. ರಭಸದಿಂದ ಮಳೆ ಸುರಿದ ಪರಿಣಾಮ...
news e - yellapur
Jul 22, 20211 min read
97 views
0 comments


ಭಾರಿ ಮಳೆ ; ಹಳ್ಳದಲ್ಲಿ ಕೊಚ್ಚಿಹೋದ ಎಮ್ಮೆ ಸಾವು.
22-7-2021.ಗುರುವಾರ. ಗುರುವಾರ ಸುರಿದ ಭಾರಿ ಮಳೆಗೆ ತಾಲೂಕಿನ ಕಿರವತ್ತಿ ಸಮೀಪದ ಕಾರ್ಕುಂಡಿಯಲ್ಲಿ ಎಮ್ಮೆಯೊಂದು ಹಳ್ಳದಲ್ಲಿ ಕೊಚ್ಚಿಹೋಗಿ ಮೃತಪಟ್ಟಿದೆ. ಕಾರ್ಕುಂಡಿ...
news e - yellapur
Jul 22, 20211 min read
75 views
0 comments


ಕೋವಿಡ್ ಮುಂಜಾಗ್ರತೆಯೊಂದಿಗೆ ನಿರಾತಂಕವಾಗಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆ.
ಯಲ್ಲಾಪುರ. ಕೋವಿಡ್ ನಿಯಮಾವಳಿಯನ್ನು ಪಾಲಿಸಿ ತಾಲೂಕಿನ 8 ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ. ವಿಧ್ಯಾರ್ಥಿಗಳು ಗುರುವಾರ ಪ್ರಥಮ,ದ್ವಿತಿಯ ಹಾಗೂ ತೃತೀಯ...
news e - yellapur
Jul 22, 20211 min read
27 views
0 comments
bottom of page