ಉದ್ಯಮಿ ಬಾಲಕೃಷ್ಣ ನಾಯಕ ಸರಕಾರಿ ಆಸ್ಪತ್ರೆಗೆ ನೀಡಿದ ಹೈಟೆಕ್ ಅಂಬ್ಯಲೆನ್ಸ್ ಹಸ್ತಾಂತರಿಸಿದ ಸಚಿವ ಶಿವರಾಮ ಹೆಬ್ಬಾರ್.
- news e - yellapur
- Jun 26, 2021
- 1 min read






---------------------------------------------------ADVT----


ವಿಕೇಂದ್ರೀಕರಣ ಯೋಜನೆಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಯುವ ಮುಖಂಡ ವಿವೇಕ್ ಹೆಬ್ಬಾರ್, ಪ್ರಮುಖರಾದ ಭಾಸ್ಕರ್ ನಾರ್ವೆಕರ್, ಮುರಳಿ ಹೆಗಡೆ, ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ್, ಪ.ಪಂ.ಅಧ್ಯಕ್ಷೆ ಸುನಂದಾ ದಾಸ್, ಡಾ.ನರೇಂದ್ರ ಪವಾರ್, ವೈದ್ಯಕೀಯ ಸಿಬ್ಬಂದಿಗಳು, ಜನಪ್ರತಿನಿಧಿಗಳು,ಕಾರ್ಯಕರ್ತರು ಇದ್ದರು.

===
ಕೋವಿಡ್ ಬಗ್ಗೆ ನಿರ್ಲಕ್ಷ್ಯ ಮಾಡಬಾರದು.ಸಂಭಾವ್ಯ ಮೂರನೇ ಅಲೆಯನ್ನು ಎದುರಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ. ತಾಲೂಕಾ ಸರಕಾರಿ ಆಸ್ಪತ್ರೆಗಳಲ್ಲಿ 25 ಬೆಡ್ಗಳನ್ನು ಮಕ್ಕಳ ಮತ್ತು ತಾಯಂದಿರ ಆರೈಕೆಗಾಗಿ ಮೀಸಲಿಡಲಾಗುವುದು. ಅಗತ್ಯ ಮಕ್ಕಳ ತಜ್ಞರನ್ನು ನೇಮಿಸಿಕೊಳ್ಳಲಾಗುವುದು. ಯಲ್ಲಾಪುರ ಆಸ್ಪತ್ರೆಗೆ ನನ್ನ ಕಂಪನಿಯ ವತಿಯಿಂದ 2 ಡಯಾಲಿಸೀಸ್ ಯಂತ್ರಗಳನ್ನು ನೀಡಲಾಗುವುದು. ನನ್ನ ಕ್ಷೇತ್ರದ ಬಡಜನರ ಅನುಕೂಲಕ್ಕಾಗಿ 60 ಸಾವಿರ ಉಚಿತ ಫುಡ್ಕಿಟ್ ವಿತರಿಸಲಾಗುವುದು == ಶಿವರಾಮ ಹೆಬ್ಬಾರ್. ಜಿಲ್ಲಾ ಉಸ್ತುವಾರಿ ಸಚಿವರು.
------------------------------------------------------------------------------------------------
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/LDx7u0jeklJ4M91sLRx6cu
-------------------------------------------------------------------------------------------------

留言