top of page

ಸ್ವರ್ಣವಲ್ಲೀ ಶ್ರೀಗಳಿಂದ ವೃಕ್ಷಾರೋಪಣ




ಯಲ್ಲಾಪುರ.

ಹಸಿರು ಸ್ವಾಮೀಜಿ ಎಂದೇ ಪ್ರಸಿದ್ಧರಾದ, ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರಿಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜೀಯವರ 54ನೇ ವರ್ಧಂತಿಯ ಪ್ರಯುಕ್ತ ಶ್ರೀಮಠದ ಸಸ್ಯಲೋಕದಲ್ಲಿ ಶನಿವಾರ ಶ್ರೀಗಳು ವೃಕ್ಷಾರೋಪಣ ನೆರವೇರಿಸಿದರು.



===============

ವಾರಾಂತ್ಯದ ಕಠೀಣ ಕರ್ಫ್ಯೂಗೆ ಸ್ಪಂದನೆ;


ಕೋವಿಡ್ ನಿಯಂತ್ರಣದ ಸಲುವಾಗಿ ಜಾರಿಯಲ್ಲಿರುವ ವಾರಾಂತ್ಯದ ಕಠೀಣ ಕರ್ಫ್ಯೂ ಪ್ರಯುಕ್ತ ಶನಿವಾರ ಯಲ್ಲಾಪುರ ಪಟ್ಟಣದಲ್ಲಿ ಜನಸಂಚಾರ ವಿರಳವಾಗಿತ್ತು. ಪಟ್ಟಣದಲ್ಲಿ ವಿವಿಧ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ತಳ್ಳುಗಾಡಿಯಲ್ಲಿ ಮೀನು,ತರಕಾರಿ ಮಾರಾಟಗಳು ಎಂದಿನಂತೆ ನಡೆದವು.

-----------------------------------------------

-------------------------------------------------------------------------------------------------


 
 
 

Comments


bottom of page