ಸ್ವರ್ಣವಲ್ಲೀ ಶ್ರೀಗಳಿಂದ ವೃಕ್ಷಾರೋಪಣ
- news e - yellapur
- Jun 19, 2021
- 1 min read


ಯಲ್ಲಾಪುರ.
ಹಸಿರು ಸ್ವಾಮೀಜಿ ಎಂದೇ ಪ್ರಸಿದ್ಧರಾದ, ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರಿಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜೀಯವರ 54ನೇ ವರ್ಧಂತಿಯ ಪ್ರಯುಕ್ತ ಶ್ರೀಮಠದ ಸಸ್ಯಲೋಕದಲ್ಲಿ ಶನಿವಾರ ಶ್ರೀಗಳು ವೃಕ್ಷಾರೋಪಣ ನೆರವೇರಿಸಿದರು.

===============
ವಾರಾಂತ್ಯದ ಕಠೀಣ ಕರ್ಫ್ಯೂಗೆ ಸ್ಪಂದನೆ;

ಕೋವಿಡ್ ನಿಯಂತ್ರಣದ ಸಲುವಾಗಿ ಜಾರಿಯಲ್ಲಿರುವ ವಾರಾಂತ್ಯದ ಕಠೀಣ ಕರ್ಫ್ಯೂ ಪ್ರಯುಕ್ತ ಶನಿವಾರ ಯಲ್ಲಾಪುರ ಪಟ್ಟಣದಲ್ಲಿ ಜನಸಂಚಾರ ವಿರಳವಾಗಿತ್ತು. ಪಟ್ಟಣದಲ್ಲಿ ವಿವಿಧ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ತಳ್ಳುಗಾಡಿಯಲ್ಲಿ ಮೀನು,ತರಕಾರಿ ಮಾರಾಟಗಳು ಎಂದಿನಂತೆ ನಡೆದವು.
-----------------------------------------------
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/LDx7u0jeklJ4M91sLRx6cu
-------------------------------------------------------------------------------------------------
Comments